Thursday, December 29, 2011

ಕೆಟ್ಟಕೆರ ಹಿಡಿದಿರುವ ರಾಜ್ಯ ಕಾಂಗ್ರೆಸ! ಎಸ್.ಎಂ.ಕೃಷ್ಣ ರಾಜ್ಯ ರಾಜಕೀಯಕೆ ಮರಳಿ ಬರಲಿ. ಜನಾಭಿಪ್ರಾಯ.



ರಾಜ್ಯ ರಾಜಕೀಯ ಪರಿಸ್ಥಿತಿ ಸರಿಯಾಗಿಲ್ಲ. ವಿರೋದ ಪಕ್ಷಗಳು ದುರ್ಬಲವಾಗಿವೆ. j d s. ನವರು ಅನಕೂಲ ರಾಜಕೀಯ ಮಾಡುತಿದ್ದಾರೆ .ಕಾಂಗ್ರೆಸ್ ಪಕ್ಷದಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಕಂಗಾಲಾಗಿದ್ದಾರೆ ಕಾಂಗ್ರೆಸ್ ಜನ . ಪರಮೇಶ್ವರ ,ಸಿದ್ದರಾಮಯ್ಯ , ಶಿವಕುಮಾರ ,ಲೆಕ್ಕಕೆ ಇಲ್ಲ .ಹೈಕಮಾಂಡ್ ಮನಸುಮಾಡಿ ಬೇರೆ ನಾಯಕತ್ವ ಮಾಡುವುದೆ ಆದ್ರೆ ಪಕ್ಷಕೆ ಲಾಭ ಮತ್ತು ಒಳ್ಳೆಯದು. ಕಾಂಗ್ರೆಸ್ನ ಬಹಳ ಜನ ಇದನ್ನೆ ಬಯಸಿದ್ದಾರೆ .ಎಸ್.ಎಂ.ಕೃಷ್ಣ ಏನಾದ್ರೂ ಬಂದರೆ ಒಳ್ಳೆಯದು ಅಂಥ ಜನಾಭಿಪ್ರಾಯ. ಕೆಟ್ಟಕೆರ ಹಿಡಿದಿರುವ ಕಾಂಗ್ರೆಸಗೇ ಹೈಕಮಾಂಡ್ ಮುಲಾಮು ಹಚ್ಚುವುದೆ.

1 comment:

  1. Welcome to the Casino Rewards Network | JTG Hub
    Get the Welcome Bonus you 거제 출장샵 deserve at the casino 경상북도 출장샵 Rewards 제천 출장마사지 Network! · 김포 출장마사지 Slots, 부천 출장마사지 Roulette, Blackjack, Craps and more! · Live Casino · Table Games · Poker · Promotions

    ReplyDelete